BREAKING NEWS : ತಿರುಪತಿ ಭಕ್ತಾಧಿಗಳಿಗೆ ಗುಡ್‌ನ್ಯೂಸ್‌ : 300 ರೂ.ಗೆ ನವರಾತ್ರಿ ʻವಿಶೇಷ ದರ್ಶನ ಟಿಕೆಟ್‌ ಬಿಡುಗಡೆʼ | Tirupati temple

ಅಮರಾವತಿ  : ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಹತ್ವದ ಘೋಷಣೆ ಮಾಡಿದೆ. ಇದು ವೆಂಕಟರಮಣ ಸ್ವಾಮಿಯ ಭಕ್ತರಿಗೆ ಖುಷಿ ನೀಡಿದೆ. BIG NEWS: ಭಾರತ ಬಿಟ್ಟು ಸಿದ್ದವಾದ ಚೀನಾ ಮೊಬೈಲ್ ತಯಾರಿಕ ಕಂಪನಿಗಳು! ಕಾರಣ ಏನು ಗೊತ್ತಾ? ನವೆಂಬರ್ ತಿಂಗಳಿಗೆ 300 ರೂಪಾಯಿಗಳ ವಿಶೇಷ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡುವುದಾಗಿ ಟಿಟಿಡಿ ಘೋಷಣೆ ಮಾಡಿದೆ. ಟಿಕೆಟ್‌ಗಳು ಸೆಪ್ಟೆಂಬರ್ 21 ರಂದು ಬೆಳಗ್ಗೆ 9 ಗಂಟೆಯಿಂದ ದೊರೆಯಲಿವೆ. ನವೆಂಬರ್‌ನಲ್ಲಿ ನಡೆಯಲಿರುವ ಕಲ್ಯಾಣೋತ್ಸವ, … Continue reading BREAKING NEWS : ತಿರುಪತಿ ಭಕ್ತಾಧಿಗಳಿಗೆ ಗುಡ್‌ನ್ಯೂಸ್‌ : 300 ರೂ.ಗೆ ನವರಾತ್ರಿ ʻವಿಶೇಷ ದರ್ಶನ ಟಿಕೆಟ್‌ ಬಿಡುಗಡೆʼ | Tirupati temple