GOOD NEWS: ರಾಜ್ಯದ ಅರ್ಚಕರಿಗೆ ಗುಡ್ ನ್ಯೂಸ್: ತಸ್ತಿಕ್ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ

ಬೆಂಗಳೂರು: ರಾಜ್ಯದ ಅರ್ಚಕರಿಗೆ ಸಚಿವ ರಾಮಲಿಂಗಾರೆಡ್ಡಿ ಗುಡ್ ನ್ಯೂಸ್ ನೀಡಿದ್ದಾರೆ. 14 ಸಾವಿರ ಅರ್ಚಕರ ಬ್ಯಾಂಕ್ ಖಾತೆಗೆ ತಸ್ತಿಕ್ ಮೊತ್ತ ನೇರವಾಗಿ ಜಮೆ ಮಾಡುವುದಾಗಿ ತಿಳಿಸಿದ್ದಾರೆ. ದೇವಸ್ಥಾನಗಳ ಅರ್ಚಕರಿಗೆ ತಸ್ತಿಕ್‌ ಮೊತ್ತ ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅಗತ್ಯ ದಾಖಲೆ ಒದಗಿಸಿದ 14 ಸಾವಿರ ಅರ್ಚಕರ ಬ್ಯಾಂಕ್‌ ಖಾತೆಗಳಿಗೆ ತಸ್ತಿಕ್‌ ಮೊತ್ತ ನೇರ ಜಮೆಯಾಗುತ್ತಿದ್ದು, ಉಳಿದ 21 ಸಾವಿರ ಅರ್ಚಕರಿಗೆ ಈ ಸೌಲಭ್ಯ ವಿಸ್ತರಣೆಯಾಗಲಿದೆ ಎಂದು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ದೇವಸ್ಥಾನಗಳ ಅರ್ಚಕರಿಗೆ ತಸ್ತಿಕ್‌ ಮೊತ್ತ … Continue reading GOOD NEWS: ರಾಜ್ಯದ ಅರ್ಚಕರಿಗೆ ಗುಡ್ ನ್ಯೂಸ್: ತಸ್ತಿಕ್ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ