BIG NEWS: ಕೋವಿಡ್ ವೇಳೆ ಪರೀಕ್ಷೆಯಿಲ್ಲದೇ ಪಾಸಾದ ‘SSLC, PUC ವಿದ್ಯಾರ್ಥಿ’ಗಳಿಗೆ ಭರ್ಜರಿ ಗುಡ್ ನ್ಯೂಸ್: ‘ಪ್ರೋತ್ಸಾಹ ಧನ’ ಮಂಜೂರು

ಬೆಂಗಳೂರು: ಕೋವಿಡ್19 ( Covid19 ) ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಿಂದ ( Karnataka SSLC, PUC Exam ) ವಿನಾಯ್ತಿ ನೀಡಲಾಗಿತ್ತು. ಪರೀಕ್ಷೆಯಿಲ್ಲದೇ ಈ ಹಿಂದಿನ ಪರೀಕ್ಷೆಯ ಅಂಕಗಳ ಮಾನದಂಡದಲ್ಲಿ ಪಾಸ್ ಮಾಡಲಾಗಿತ್ತು. ಇಂತಹ ವಿದ್ಯಾರ್ಥಿಗಳಿಗೂ ( Students ) ಪ್ರೋತ್ಸಾಹ ಧನ ನೀಡೋದಕ್ಕೆ ಸರ್ಕಾರ ಆದೇಶಿಸಿದೆ. ಶಿವಮೊಗ್ಗ: ಶಿಕಾರಿಪುರ ತಾಲೂಕು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ( Social Welfare Department … Continue reading BIG NEWS: ಕೋವಿಡ್ ವೇಳೆ ಪರೀಕ್ಷೆಯಿಲ್ಲದೇ ಪಾಸಾದ ‘SSLC, PUC ವಿದ್ಯಾರ್ಥಿ’ಗಳಿಗೆ ಭರ್ಜರಿ ಗುಡ್ ನ್ಯೂಸ್: ‘ಪ್ರೋತ್ಸಾಹ ಧನ’ ಮಂಜೂರು