BIG NEWS: ‘ಕ್ರೀಡಾಪಟು’ಗಳಿಗೆ ಭರ್ಜರಿ ಸಿಹಿಸುದ್ದಿ: ಶೀಘ್ರವೇ ‘ನೇರ ನೇಮಕಾತಿ’ಗೆ ಸಚಿವ ಸಂಪುಟ ಅನುಮೋದನೆ – ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು : ಕ್ರೀಡಾ ಇಲಾಖೆಯ ( Department of Sports ) ಅಪರಮುಖ್ಯಕಾರ್ಯದರ್ಶಿಗಳ ನೇತೃತ್ವದ ಆಯ್ಕೆ ಸಮಿತಿಯ ಮೂಲಕ ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವ ಯೋಜನೆಗೆ ಮುಂದಿನ ಸಚಿವಸಂಪುಟದಲ್ಲಿ ಅನುಮೋದನೆ ನೀಡಿ, ಪದವೀಧರರಾದ ಒಲಂಪಿಕ್ಸ್ ಹಾಗೂ ಪ್ಯಾರಾಒಲಂಪಿಕ್ಸ್ ಪದಕವಿಜೇತರಿಗೆ ಗ್ರೂಪ್ ಎ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. ಕುತೂಹಲ ಮೂಡಿಸಿದ ಬಿಜೆಪಿ MLC ವಿಶ್ವನಾಥ್- ಸಿದ್ದರಾಮಯ್ಯ ಭೇಟಿ ಅವರು ಇಂದು ರಾಜ್ಯಪಾಲ … Continue reading BIG NEWS: ‘ಕ್ರೀಡಾಪಟು’ಗಳಿಗೆ ಭರ್ಜರಿ ಸಿಹಿಸುದ್ದಿ: ಶೀಘ್ರವೇ ‘ನೇರ ನೇಮಕಾತಿ’ಗೆ ಸಚಿವ ಸಂಪುಟ ಅನುಮೋದನೆ – ಸಿಎಂ ಬೊಮ್ಮಾಯಿ ಘೋಷಣೆ