BIG NEWS: ರಾಜ್ಯದ SC, ST ಸಮುದಾಯದವರಿಗೆ ಗುಡ್ ನ್ಯೂಸ್: ಮೀಸಲಾತಿ ಆದೇಶ ಪಾಲಿಸುವಂತೆ ಸರ್ಕಾರ ಖಡಕ್ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಹೆಚ್ಚಿಸಿ ಆದೇಶಿಸಿತ್ತು. ಇದೀಗ ಮೀಸಲಾತಿ ಆದೇಶಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.  Blood Pressure ; ಅಸಲಿಗೆ ವ್ಯಕ್ತಿಯೊಬ್ಬನಿಗೆ ‘ಬಿಪಿ’ ಎಷ್ಟಿರಬೇಕು.? ಲೋ ಬಿಪಿ ‘ಲಕ್ಷಣ’ಗಳೇನು.? ನಿರ್ಲಕ್ಷಿಸಿದ್ರೆ, ಏನಾಗ್ಬೋದು ಗೊತ್ತಾ.? ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡಲಾಗುವ ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿಗೆ ಶೇ.15ರಷ್ಟು, ಪರಿಶಿಷ್ಟ … Continue reading BIG NEWS: ರಾಜ್ಯದ SC, ST ಸಮುದಾಯದವರಿಗೆ ಗುಡ್ ನ್ಯೂಸ್: ಮೀಸಲಾತಿ ಆದೇಶ ಪಾಲಿಸುವಂತೆ ಸರ್ಕಾರ ಖಡಕ್ ಆದೇಶ