ಕೇಂದ್ರ ಸರ್ಕಾರದಿಂದ ‘ಪಿಂಚಣಿದಾರ’ರಿಗೆ ಸಿಹಿ ಸುದ್ದಿ ; ಎಲ್ಲ ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ

ನವದೆಹಲಿ : ಲಭ್ಯವಿರುವ ಆಧುನಿಕ ತಂತ್ರಜ್ಞಾನವು ಮನುಷ್ಯನಿಗೆ ಎಲ್ಲ ರೀತಿಯಲ್ಲೂ ಒಳ್ಳೆಯದು. ಎಲ್ಲಾ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಬಳಕೆದಾರರಿಗೆ ಸಮಯ ಮತ್ತು ಶ್ರಮ ಎರಡೂ ಉಳಿತಾಯವಾಗುತ್ತಿದೆ. ಅದೇ ಮಾದರಿಯಲ್ಲಿ ಈಗ ಕೇಂದ್ರ ಸರ್ಕಾರವು ಮುತುವರ್ಜಿ ವಹಿಸಿ ಪಿಂಚಣಿದಾರರಿಗೆ ಉತ್ತಮ ಅನುಭವ ನೀಡಲು ಹೊಸ ನೀತಿಯನ್ನ ಜಾರಿಗೆ ತಂದಿದೆ. ಬ್ಯಾಂಕ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಸರ್ಕಾರವು ಇಂಟಿಗ್ರೇಟೆಡ್ ಪಿಂಚಣಿದಾರರ ಪೋರ್ಟಲ್ ಪ್ರಾರಂಭಿಸಿದೆ. ಪಿಂಚಣಿದಾರರ ಎಲ್ಲಾ ಅಗತ್ಯಗಳು ಮತ್ತು ಸಮಸ್ಯೆಗಳನ್ನ ಒಂದೇ ಸ್ಥಳದಲ್ಲಿ ಪರಿಹರಿಸಲಾಗುವುದು. ಇಂಟಿಗ್ರೇಟೆಡ್ ಪಿಂಚಣಿದಾರರ ಪೋರ್ಟಲ್ … Continue reading ಕೇಂದ್ರ ಸರ್ಕಾರದಿಂದ ‘ಪಿಂಚಣಿದಾರ’ರಿಗೆ ಸಿಹಿ ಸುದ್ದಿ ; ಎಲ್ಲ ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ