‘KSRTC’ ನಿವೃತ್ತ, ಮಾಜಿ ನೌಕರರಿಗೆ ಗುಡ್ ನ್ಯೂಸ್ : ಶೇ.15 ರಷ್ಟು ವೇತನ ಹೆಚ್ಚಳದ ಬಾಕಿ ಹಣ ವಿತರಣೆ : ರಾಮಲಿಂಗಾರೆಡ್ಡಿ

ಬೆಂಗಳೂರು : ಜನೆವರಿ 2024 ರಿಂದ ಮೂಲ ವೇತನ ಹೆಚ್ಚಳ ಹಾಗೂ ಜನೆವರಿ 2020 ರಿಂದ ಫೆಬ್ರವರಿ 28 2023 ರವರೆಗಿನ ಬಾಕಿ ಹಣ, ವೇತನ ಹೆಚ್ಚಳದ ಬಾಕಿಯನ್ನು ನಿವೃತ್ತ ಹಾಗೂ ಇತರೆ ಕಾರಣಗಳಿಂದ ಸಂಸ್ಥೆಗಳಿಂದ ಹೊರಹೋಗಿರುವ ಅಂದಾಜು 10,000 ನೌಕರರಿಗೂ ಶೇಕಡಾ 15ರಷ್ಟು ವೇತನ ಹೆಚ್ಚಳದ ಸುಮಾರು 220 ಕೋಟಿ ರೂ. ಬಾಕಿ ಹಣ ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದ್ದಾರೆ. ಯುಕೆಗೆ ಹೊಸ ರಾಯಭಾರಿಯಾಗಿ ಉಕ್ರೇನ್ ಮಾಜಿ ಕಮಾಂಡರ್-ಇನ್-ಚೀಫ್ ನೇಮಕ ಶಾಂತಿನಗರದಲ್ಲಿರುವ ಕೆಎಸ್ಆರ್​ಟಿಸಿ ಕೇಂದ್ರ … Continue reading ‘KSRTC’ ನಿವೃತ್ತ, ಮಾಜಿ ನೌಕರರಿಗೆ ಗುಡ್ ನ್ಯೂಸ್ : ಶೇ.15 ರಷ್ಟು ವೇತನ ಹೆಚ್ಚಳದ ಬಾಕಿ ಹಣ ವಿತರಣೆ : ರಾಮಲಿಂಗಾರೆಡ್ಡಿ