‘KSRTC ಬಸ್’ ಮುಂಗಡ ಟಿಕೆಟ್ ಬುಕ್ ಮಾಡೋರಿಗೆ ಗುಡ್ ನ್ಯೂಸ್: ಶೇ.5, 10ರಷ್ಟು ‘ರಿಯಾಯಿತಿ’ ಘೋಷಣೆ | KSRTC Bus News

ಬೆಂಗಳೂರು: ದೀಪಾವಳಿ ಹಬ್ಬದ ವೇಳೆಯಲ್ಲೇ ಸಾಲು ಸಾಲು ರಜೆಗಳಿದ್ದಾವೆ. ಈ ಕಾರಣಕ್ಕೆ ರಾಜ್ಯದ ಜನರು ತಮ್ಮ ಸ್ವ ಗ್ರಾಮಗಳಿಗೆ, ಇಲ್ಲವೇ ಪ್ರವಾಸಕ್ಕೆ ತೆರಳೋರ ಸಂಖ್ಯೆ ಹೆಚ್ಚಿದೆ. ಇಂತವರಿಗೆ ಕೆ ಎಸ್ ಆರ್ ಟಿಸಿ ಗುಡ್ ನ್ಯೂಸ್ ನೀಡಿದೆ. ಅದೇ ಮುಂಗಡ ಬಸ್ ಟಿಕೆಟ್ ಬುಕ್ಕಿಂಗ್ ನಲ್ಲಿ ಶೇ.5, 10ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಇಂದು ಈ ಸಂಬಂಧ ಮಾಹಿತಿ ನೀಡಿರುವಂತ ಕೆ ಎಸ್ ಆರ್ ಟಿಸಿಯು, ದಿನಾಂಕ 31.10.2024 ರಂದು ನರಕ ಚತುರ್ದಶಿ ಹಾಗೂ ದಿನಾಂಕ:01.11.2024 ರಂದು ಕನ್ನಡ … Continue reading ‘KSRTC ಬಸ್’ ಮುಂಗಡ ಟಿಕೆಟ್ ಬುಕ್ ಮಾಡೋರಿಗೆ ಗುಡ್ ನ್ಯೂಸ್: ಶೇ.5, 10ರಷ್ಟು ‘ರಿಯಾಯಿತಿ’ ಘೋಷಣೆ | KSRTC Bus News