BIGG NEWS: ಕೃಷ್ಣ ಜನ್ಮಾಷ್ಟಮಿಗೆ ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್‌; ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಮುಖ| Gold Price Today

ಬೆಂಗಳೂರು: ಸಾಮಾನ್ಯವಾಗಿ ಬಂಗಾರ, ಬೆಳ್ಳಿ ಖರೀದಿಗೆ ಜನರು ಒಳ್ಳೆಯ ದಿನ ನೋಡುತ್ತಾರೆ. ಅದೇ ರೀತಿ ಶ್ರೀ ಕೃಷ್ಣ ಜನ್ಮಾಷ್ಟಮಿಯಾದ ಇಂದು ಮತ್ತು ನಾಳೆ ಚಿನ್ನ ಖರೀದಿಸಲು ಶುಭ ದಿನವಾಗಿದೆ. ಹೀಗಾಗಿ ಜನರು ಬಂಗಾರ ಖರೀದಿಗೆ ಮುಂದಾಗುತ್ತಾರೆ.ಸಂತೋಷದ ಸಂಗತಿಯೆಂದರೆ ಕಳೆದ ಎರಡು ದಿನಗಳಿಂದ ಚಿನ್ನದ ದರ ಇಳಿಮುಖವಾಗಿದೆ. ಇಂದು ಕೂಡ ಚಿನ್ನದ ದರದಲ್ಲಿ ಭಾರಿ ಇಳಿಮುಖ ಕಂಡಿದೆ. BREAKING NEWS: ರಾಜ್ಯದಲ್ಲಿ ಮತ್ತೊಂದು ಆ್ಯಂಬುಲೆನ್ಸ್ ಅಪಘಾತ; ಸಿಲಿಕಾನ್‌ ಸಿಟಿಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್   ಕರ್ನಾಟಕ … Continue reading BIGG NEWS: ಕೃಷ್ಣ ಜನ್ಮಾಷ್ಟಮಿಗೆ ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್‌; ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಮುಖ| Gold Price Today