BREAKING NEWS: ರಾಜ್ಯದ ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ‘7 ಗಂಟೆ ವಿದ್ಯುತ್’ ಸರಬರಾಜು – ಸಿಎಂ ಬೊಮ್ಮಾಯಿ ಆದೇಶ

ಹಾವೇರಿ: ರಾಜ್ಯದ ರೈತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ( BJP Government ) ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ 7 ಗಂಟೆಗಳು ಸತತವಾಗಿ ವಿದ್ಯುತ್ ಸರಬರಾಜಿಗೆ ( Electricity Supply ) ಸಿಎಂ ಬಸವರಾಜ ಬೊಮ್ಮಾಯಿ  ( CM Basavaraj Bommai ) ಆದೇಶಿಸಿದ್ದಾರೆ. ಈ ಸಂಬಂಧ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ವಿದ್ಯುಚ್ಛಕ್ತಿ ಸರಬರಾಜು ( Electricity supply ) ಐದು ಗಂಟೆಗಳ ಕಾಲವಿದ್ದು ಇದನ್ನು ಏಳು ಗಂಟೆಗಳಿಗೆ ವಿಸ್ತರಿಸಬೇಕು ಎಂಬ … Continue reading BREAKING NEWS: ರಾಜ್ಯದ ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ‘7 ಗಂಟೆ ವಿದ್ಯುತ್’ ಸರಬರಾಜು – ಸಿಎಂ ಬೊಮ್ಮಾಯಿ ಆದೇಶ