ರಾಜ್ಯದ ‘ಮಧುಮೇಹಿ’ಗಳಿಗೆ ಸಿಹಿಸುದ್ದಿ: ‘ಉಚಿತ ಡಯಾಲಿಸಿಸ್ ಕೇಂದ್ರ’ವನ್ನು ‘ಸಿಎಂ ಸಿದ್ಧರಾಮಯ್ಯ’ ಉದ್ಘಾಟನೆ

ಬೆಂಗಳೂರು: ರಾಜ್ಯದ ಮಧುಮೇಹಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಉಚಿತ ಡಯಾಲಿಸಿಸ್ ಸೇವೆಗಳನ್ನು ಉದ್ಘಾಟನೆ ಮಾಡಿದರು. ಈ ಮೂಲಕ ಮಧುಮೇಹಿಗಳ ಸೇವೆಗೆ ಡಯಾಲಿಸಿಸ್ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ಇಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವಂತ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಚಿತ ಡಯಾಲಿಸಿಸ್ ಸೇವೆಗಳಿಗೆ ಉದ್ಘಾಟನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದರೇ, ಅಧ್ಯಕ್ಷತೆಯನ್ನು ಆರೋಗ್ಯ … Continue reading ರಾಜ್ಯದ ‘ಮಧುಮೇಹಿ’ಗಳಿಗೆ ಸಿಹಿಸುದ್ದಿ: ‘ಉಚಿತ ಡಯಾಲಿಸಿಸ್ ಕೇಂದ್ರ’ವನ್ನು ‘ಸಿಎಂ ಸಿದ್ಧರಾಮಯ್ಯ’ ಉದ್ಘಾಟನೆ