BIGG NEWS : ಭಕ್ತಾದಿಗಳಿಗೆ ಗುಡ್‌ನ್ಯೂಸ್‌ : ಬೆಂಗಳೂರಿನಿಂದ ಮೇಲುಕೋಟೆಗೆ ಇನ್ಮುಂದೆ ʻ ಪ್ರತಿದಿನ 2 ಬಸ್ಸು ಪ್ರಯಾಣ ಉಚಿತ ʼ

ಮೇಲುಕೋಟೆ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವರ ದರ್ಶನ ಪಡೆಯಲು ತೆರಳುವ ಭಕ್ತಾಧಿಗಳಿಗೆ ಸಿಹಿ ಸುದ್ದಿ. ಬೆಂಗಳೂರಿನಿಂದ ಮೇಲುಕೋಟೆಗೆ ಪ್ರತಿದಿನ 2 ಬಸ್ಸು ಪ್ರಯಾಣ ಉಚಿತ ಆರಂಭಿಸಲಾಗಿದೆ. ಮೇಲುಕೋಟೆ ಶಾಸಕ ಸಿ.ಎಸ್​.ಪುಟ್ಟರಾಜು ಅವರ ಸಲಹೆ ಮೇರೆಗೆ ಬೆಂಗಳೂರಿನ ಅರಮನೆ ಸೇವಾ ಪ್ರತಿಷ್ಠಾನ ಮತ್ತು ರಾಜು ಎಂಟರ್​ ಪ್ರೈಸಸ್​ನಿಂದ ಅರಮನೆ ಶಂಕರ್​ ಭಕ್ತರಿಗೆ ಕಲ್ಪಿಸಿರುವ ಉಚಿತ ಬಸ್​ ಸೌಲಭ್ಯವನ್ನು ಭಾನುವಾರ ಆರಂಭಿಸಲಾಗಿದೆ. ಬೆಂಗಳೂರಿನ ಶ್ರೀನಗರದಿಂದ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಹೊರಡುವ ಒಂದು ಬಸ್​ ಬೆಳ್ಳೂರು ಕ್ರಾಸ್​, ನಾಗಮಂಗಲ … Continue reading BIGG NEWS : ಭಕ್ತಾದಿಗಳಿಗೆ ಗುಡ್‌ನ್ಯೂಸ್‌ : ಬೆಂಗಳೂರಿನಿಂದ ಮೇಲುಕೋಟೆಗೆ ಇನ್ಮುಂದೆ ʻ ಪ್ರತಿದಿನ 2 ಬಸ್ಸು ಪ್ರಯಾಣ ಉಚಿತ ʼ