‘ಬಿಎಂಟಿಸಿ ನೌಕರ’ರಿಗೆ ಗುಡ್ ನ್ಯೂಸ್: ‘ಅಪಘಾತ ವಿಮೆ ಪರಿಹಾರ’ ಸೌಲಭ್ಯ ಜಾರಿ

ಬೆಂಗಳೂರು: ಬಿಎಂಟಿಸಿಯ ನೌಕರರಿಗೆ ( BMTC Employees ) ಕೆನರಾ ಬ್ಯಾಂಕ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಂತೆ ನೌಕರರಿಗೆ ಅಪಘಾತ ವಿಮೆ ಪರಿಹಾರ ಸೌಲಭ್ಯವನ್ನು ಜಾರಿಗೊಳಿಸಲಾಗುತ್ತಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ) ವಿಧಾನಸೌಧದದ ಮುಂದೆ 12 ಮೀಟರ್ ಉದ್ದದ ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್ ಗಳನ್ನು ಲೋಕಾರ್ಪಣೆಗೊಳಿಸಿದರು. Karnataka Politics: ಸಿಎಂ ಬೊಮ್ಮಾಯಿಯವರೇ ಕುರ್ಚಿ ಉಳಿಸಲು ಈ ಪರಿಯ ಗುಲಾಮಗಿರಿಯೇ? – ಸಿದ್ಧರಾಮಯ್ಯ ಕಿಡಿ ಇದಷ್ಟೇ ಅಲ್ಲದೇ ಬಿಎಂಟಿಸಿಯ … Continue reading ‘ಬಿಎಂಟಿಸಿ ನೌಕರ’ರಿಗೆ ಗುಡ್ ನ್ಯೂಸ್: ‘ಅಪಘಾತ ವಿಮೆ ಪರಿಹಾರ’ ಸೌಲಭ್ಯ ಜಾರಿ