BIGG NEWS : ‘ಅಪ್ಪು’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಬೆಂಗಳೂರು ವಿ.ವಿ ಪಠ್ಯದಲ್ಲಿ ಪುನೀತ್ ಬಾಲ್ಯದ ಚರಿತ್ರೆ |Puneeth Rajkumar

ಬೆಂಗಳೂರು : ಚಂದನವನದ ರಾಜಕುಮಾರ, ನಟ ಪುನೀತ್ ರಾಜ್ ಕುಮಾರ್ ಅಗಲಿದ ವಿಚಾರ ಇಂದಿಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ನಿಧನದ ಬಳಿಕ ಪುನೀತ್ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು ಎಂದು ಸರ್ಕಾರವನ್ನು ಅಭಿಮಾನಿಗಳು ಒತ್ತಾಯಿಸಿದ್ದರು.  ಇದೀಗ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೆಂಗಳೂರು ವಿವಿಯ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನದ ಆಯ್ದ ಭಾಗವನ್ನು ಅಳವಡಿಸಲಾಗಿದೆ. ಹೌದು, ಬಿಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಪಠ್ಯ ವಾಣಿಜ್ಯ ಕನ್ನಡ 3ರಲ್ಲಿ ಪುನೀತ್ ಅವರ ಜೀವನದ … Continue reading BIGG NEWS : ‘ಅಪ್ಪು’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಬೆಂಗಳೂರು ವಿ.ವಿ ಪಠ್ಯದಲ್ಲಿ ಪುನೀತ್ ಬಾಲ್ಯದ ಚರಿತ್ರೆ |Puneeth Rajkumar