‘ಅನ್ನದಾತರಿಗೆ’ ಗುಡ್ ನ್ಯೂಸ್ : ಮಾರ್ಚ್ ಅಂತ್ಯದಲ್ಲಿ 5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ‘ಬೆಳೆ ವಿಮೆ’ ವಿತರಣೆ

ಬೆಂಗಳೂರು : ಬೆಳೆ ವಿಮೆಗಾಗಿ ಈ ವರ್ಷ ಸುಮಾರು 25 ಲಕ್ಷ ಜನ ರೈತರು ಹೆಸರು ನೋಂದಾಯಿಸಿಕೊಂಡಿದ್ದು ಮಾರ್ಚ್ ಅಂತ್ಯದ ವೇಳೆಗೆ 13 ಲಕ್ಷ ರೈತರಿಗೆ 1,400 ಕೋಟಿ ಮೊತ್ತವನ್ನು ಬೆಳೆ ವಿಮೆ ವಿತರಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು. ಇಟಲಿಯಲ್ಲಿ ಪ್ರದರ್ಶನಾಲಯದಿಂದ 1.3 ಮಿಲಿಯನ್ ಡಾಲರ್ ಮೌಲ್ಯದ 49 ‘ಚಿನ್ನದ ಶಿಲ್ಪಗಳು’ ಕಳವು ನಾಗಮಂಗಲ ತಾಲೂಕಿನ ಸವಲತ್ತು ವಿತರಣಾ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ … Continue reading ‘ಅನ್ನದಾತರಿಗೆ’ ಗುಡ್ ನ್ಯೂಸ್ : ಮಾರ್ಚ್ ಅಂತ್ಯದಲ್ಲಿ 5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ‘ಬೆಳೆ ವಿಮೆ’ ವಿತರಣೆ