Good News : ಕೇಂದ್ರದ ಈ ಯೋಜನೆಯಡಿ ಶ್ಯೂರಿಟಿ ಇಲ್ಲದೇ ’10 ಲಕ್ಷ’ ಸಾಲ ಲಭ್ಯ : ನಿಮ್ಮ ಸ್ವಂತ ‘ಬ್ಯುಸಿನೆಸ್’ ಕನಸು ನನಸಾಗಿಸಿ

ನವದೆಹಲಿ : ದೇಶಕ್ಕೆ ಯುವಕರು ಮುಖ್ಯ. ಯುವಕರ ಸಾಮರ್ಥ್ಯಕ್ಕೆ ಸೂಕ್ತ ಪ್ರೋತ್ಸಾಹ ನೀಡಿದರೆ ಅವರು ಬೆಳೆದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ. ಕೌಶಲ್ಯಾಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಾಕಷ್ಟು ತರಬೇತಿಯನ್ನ ನೀಡಿದ್ರೆ ಯುವಕರು ಅದ್ಭುತಗಳನ್ನ ಮಾಡಬಹುದು. ಪ್ರತಿ ಸರ್ಕಾರಕ್ಕೂ ಈ ಬಗ್ಗೆ ಸ್ಪಷ್ಟ ತಿಳುವಳಿಕೆ ಇದೆ. ಅದಕ್ಕಾಗಿಯೇ ಅವರನ್ನ ಪ್ರೋತ್ಸಾಹಿಸಲು ಹಲವು ಆಕರ್ಷಕ ಯೋಜನೆಗಳನ್ನ ಪರಿಚಯಿಸಲಾಗಿದೆ. ನಮ್ಮ ದೇಶದಲ್ಲಿ, ಕೇಂದ್ರ ಸರ್ಕಾರವು ಯುವ ಸಬಲೀಕರಣ ಮತ್ತು ಸ್ವಾವಲಂಬನೆಯನ್ನ ಉತ್ತೇಜಿಸುವ ಉದ್ದೇಶದಿಂದ ವಿಶಿಷ್ಟ ಯೋಜನೆಯನ್ನ ಜಾರಿಗೊಳಿಸಿದೆ. ಯೋಜನೆಯ … Continue reading Good News : ಕೇಂದ್ರದ ಈ ಯೋಜನೆಯಡಿ ಶ್ಯೂರಿಟಿ ಇಲ್ಲದೇ ’10 ಲಕ್ಷ’ ಸಾಲ ಲಭ್ಯ : ನಿಮ್ಮ ಸ್ವಂತ ‘ಬ್ಯುಸಿನೆಸ್’ ಕನಸು ನನಸಾಗಿಸಿ