ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ಕನ್ನ: ಬಂಗಾರ, ಹಣ ದೋಚಿ ಪರಾರಿಯಾದ ಖದೀಮರು

ಚಿಕ್ಕೋಡಿ : ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ರಾತ್ರಿ ವೇಳೆ ಬೀಗ ಒಡೆದು ನುಗ್ಗಿದ ಖದೀಮರು ಬಂಗಾರ, ಹಣ ದೋಚಿ ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದಿದೆ. ಮೀಸಲು ಪಡೆ ಯ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ ಕಲಾಜ್ ಎಂಬುವವರ ಮನೆಗೆ ನುಗ್ಗಿದ ಖದೀಮರು ಸುಮಾರು 10 ಸಾವಿರ ಹಣ, 50 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪೊಲೀಸ್ ಕುಟುಂಬ ಮನೆಗೆ ಬೀಗ ಹಾಕಿ ಹೊರ ಊರಿಗೆ ತೆರಳಿತ್ತು, ಇದನ್ನು ಗಮನಿಸಿ ಹೊಂಚು ಹಾಕಿದ ಖದೀಮರು … Continue reading ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ಕನ್ನ: ಬಂಗಾರ, ಹಣ ದೋಚಿ ಪರಾರಿಯಾದ ಖದೀಮರು