BIG NEWS: ಗೋವಾದಲ್ಲಿ ʻಕನ್ನಡ ಭವನʼ ನಿರ್ಮಾಣಕ್ಕೆ ಕನ್ನಡಿಗರೇ ಸ್ವಂತ ಜಮೀನು ಖರೀದಿಸಲಿ: ಗೋವಾ ಸಿಎಂ ಪ್ರಮೋದ್ ಸಾವಂತ್

ಗೋವಾ: ಗೋವಾದಲ್ಲಿ ಕನ್ನಡ ಭವನ ಮತ್ತು ವಸತಿ ಸೌಕರ್ಯಗಳನ್ನು ನಿರ್ಮಿಸಲು ತಮ್ಮ ಸರ್ಕಾರಕ್ಕೆ ಭೂಮಿಗಾಗಿ ಮನವಿ ಮಾಡುವ ಬದಲು ಸ್ವಂತವಾಗಿ ಭೂಮಿ ಖರೀದಿಸಿ ನಿರ್ಮಿಸಿಕೊಳ್ಳುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕನ್ನಡಿಗರನ್ನು ಒತ್ತಾಯಿಸಿದ್ದಾರೆ. ಉತ್ತರ ಗೋವಾದ ಬಿಚೋಲಿಮ್‌ನಲ್ಲಿ ಭಾನುವಾರ ಅಖಿಲ ಗೋವಾ ಕನ್ನಡ ಸಂಘ ಆಯೋಜಿಸಿದ್ದ 7ನೇ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದ ಸಾವಂತ್, “ನಿಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರು ಗೋವಾದಲ್ಲಿನ ನಿಮ್ಮ (ಕನ್ನಡಿಗರ) ಸಮಸ್ಯೆಗಳ ಬಗ್ಗೆ ನನ್ನೊಂದಿಗೆ ಮಾತನಾಡುತ್ತಾರೆ. ಅವರು ತಮ್ಮ ಬೇಡಿಕೆಯಾದ ಕನ್ನಡ ಭವನ … Continue reading BIG NEWS: ಗೋವಾದಲ್ಲಿ ʻಕನ್ನಡ ಭವನʼ ನಿರ್ಮಾಣಕ್ಕೆ ಕನ್ನಡಿಗರೇ ಸ್ವಂತ ಜಮೀನು ಖರೀದಿಸಲಿ: ಗೋವಾ ಸಿಎಂ ಪ್ರಮೋದ್ ಸಾವಂತ್