ಗಂಡನ ಮನೆಗೆ ಹೋಗವ್ವಾ… ಅಂತ ಹೇಳಿದ್ದಕ್ಕೆ ತವರು ಮನೆಯಲ್ಲಿ ನೇಣಿಗೆ ಶರಣಾದ ಮಗಳು…!

ಕುಣಿಗಲ್‌ (ತುಮಕೂರು) : ಮದುವೆಯಾಗಿ ಗಂಡನ ಮನೆಗೆ ಹೋಗದೇ ತವರು ಮನೆಯಲ್ಲೇ ಇದ್ದ ಮಗಳಿಗೆ ಗಂಡನ ಮನೆಗೆ ಹೋಗು ಅಂತ ಹೆತ್ತವರು ಬುದ್ದಿ ಹೇಳಿದಕ್ಕೆ ಮಗಳು ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್​ ಪಟ್ಟಣದ ಉಪ್ಪಾರಬೀದಿ (ಮಾವಿನತೋಪು)ಯಲ್ಲಿ ನಡೆದಿದೆ. ಐಶ್ವರ್ಯಾ(20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯಾಗಿದ್ದಾರೆ. 2021ರಲ್ಲಿ ಆಕೆಯ ಮೈದುನ ಹಾಗೂ ನಾದಿನಿಗೆ ಕರೊನಾ ಸೋಂಕು ತಗುಲಿತ್ತು ಈ ವೇಳೇ ಐಶ್ವರ್ಯ ಗರ್ಭಿಣಿಯಾಗಿದ್ದಳು. ಆದರಿಂದ ಮೃತ ಐಶ್ವರ್ಯಾಳನ್ನು ಅಗ ಗಂಡ ಅನಿಲ್‌ ಮುಂಜಾಗ್ರತ ಕ್ರಮವಾಗಿ ತವರು … Continue reading ಗಂಡನ ಮನೆಗೆ ಹೋಗವ್ವಾ… ಅಂತ ಹೇಳಿದ್ದಕ್ಕೆ ತವರು ಮನೆಯಲ್ಲಿ ನೇಣಿಗೆ ಶರಣಾದ ಮಗಳು…!