ನಮ್‌ ಊರಿಗೆ ರಸ್ತೆ, ವಿದ್ಯುತ್‌ ಕೊಡ್ಸಿ ಪ್ಲೀಸ್‌…!; ಜಿಲ್ಲಾಧಿಕಾರಿಗೆ ಪುಟ್ಟ ಬಾಲಕಿಯ ಮನವಿ

ಶಿವಮೊಗ್ಗ: ಗ್ರಾಮದಲ್ಲಿ ರಸ್ತೆ ಕಾಮಗಾರಿ ಮತ್ತು ವಿದ್ಯುತ್‌ ಕಲ್ಪಿಸುವಂತೆ ಪುಟ್ಟ ಬಾಲಕಿಯೊಬ್ಬಳು ಜಿಲ್ಲಾಧಿಕಾರಿ ಮನವಿ ಮಾಡಿದ್ದಾಳೆ. BIGG NEWS: ಡಿಕೆಶಿ ಮೇಕೆದಾಟು ಪಾದಯಾತ್ರೆಗೆ ಪ್ರತ್ಯುತ್ತರ ಕೊಡಲು ಸಿದ್ದರಾಮೋತ್ಸವ ಮಾಡಿದ್ದಾರೆ- ಬಿ.ವೈ. ವಿಜಯೇಂದ್ರ   ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ಬಳಿಯ ಉರುಳುಗಲ್ಲು ಗ್ರಾಮದ 5 ವರ್ಷದ ಬಾಲಕಿ ಸಾನ್ವಿ ಅಂಗನವಾಡಿಗೆ ಹೋಗಿ ಬರಲು ರಸ್ತೆ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ ಉರುಳುಗಲ್ಲು ಗ್ರಾಮಸ್ಥರು ಸರಿಯಾದ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಇಲ್ಲದೇ ಪರದಾಡುತ್ತಿದ್ದಾರೆ. ಈ ಹಿಂದೆ ಗ್ರಾಮಸ್ಥರು … Continue reading ನಮ್‌ ಊರಿಗೆ ರಸ್ತೆ, ವಿದ್ಯುತ್‌ ಕೊಡ್ಸಿ ಪ್ಲೀಸ್‌…!; ಜಿಲ್ಲಾಧಿಕಾರಿಗೆ ಪುಟ್ಟ ಬಾಲಕಿಯ ಮನವಿ