ಬೆಂಗಳೂರಿನಲ್ಲಿ ಬಾಲಕಿ ಮೇಲೆ ‘ಮಲತಾಯಿ’ ಕ್ರೌರ್ಯ: ಕಬ್ಬಿಣ್ಣದಿಂದ ಬರೆ ಹಾಕಿ ವಿಕೃತಿ!

ಬೆಂಗಳೂರು: ಬೆಂಗಳೂರಿನಲ್ಲಿ ಬಾಲಕಿ ಮೇಲೆ ಮಲತಾಯಿ ಕ್ರೌರ್ಯ ಮೆರೆದಿರುವ ಘಟನೆ ನಡೆದಿದೆ. ಮಲತಾಯಿ ಮಮತ ಎನ್ನುವವರು ಬಾಲಕಿಗೆ ಪ್ರತಿ ನಿತ್ಯ ಹೊಡೆಯುತ್ತಿದ್ದಾಳೆ ಎನ್ನಲಾಗಿದೆ. ಇದಲ್ಲದೇ ಕಬ್ಬಿಣ್ಣದ ರಾಡನ್ನು ಕಾಯಿಸಿ ಬಾಲಕಿಗೆ ಬರೆ ಹಾಕಿದ್ದಾಳೆ ಎನ್ನಲಾಗಿದೆ. ಶ್ರೀನಿವಾಸ್‌ ಎನ್ನುವವ ಮೊದಲ ಹೆಂಡ್ತಿ ಡೈವೋರ್ಡ್‌ ಕೊಟ್ಟು ಎರಡನೇ ಹೆಂಡ್ತಿಯಾದ ಮಮತಾಳನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ. ನಾಲ್ಕನೇ ತರಗತಿ ಓದುತ್ತಿರುವ ಬಾಲಕಿಗೆ ಮಮತಾ ಪ್ರತಿ ನಿತ್ಯ ಹೊಡಯುತ್ತಿದ್ದಳು ಎನ್ನಲಾಗಿದೆ. ಸದ್ಯ ಬಾಲಕಿಗೆ ಮಾನಸಿಕವಾಗಿ ಆಘಾತವಾಗಿದ್ದು, ಮಗುವನ್ನು ಸದ್ಯ ಅಪಾಯದಿಂದ ಪಾರು ಮಾಡಲಾಗಿದೆ ಎನ್ನಲಾಗಿದೆ. … Continue reading ಬೆಂಗಳೂರಿನಲ್ಲಿ ಬಾಲಕಿ ಮೇಲೆ ‘ಮಲತಾಯಿ’ ಕ್ರೌರ್ಯ: ಕಬ್ಬಿಣ್ಣದಿಂದ ಬರೆ ಹಾಕಿ ವಿಕೃತಿ!