BREAKING NEWS: ರಾಜ್ಯ ಸರ್ಕಾರದಿಂದ ‘ಕೈಗಾರಿಕಾ ಕಟ್ಟ’ಗಳಿಗೆ ಬಿಡಬೇಕಾದ ‘ಖಾಲಿ ಜಾಗ’ ನಿಗದಿಪಡಿಸಿ ‘ಗೆಜೆಟ್ ಅಧಿಸೂಚನೆ’: ಹೀಗಿದೆ ಅಳತೆ

ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ ಪಂಚಾಯತ್ ಗಳ, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳ ನಿಯಂತ್ರಣ ) ಮಾದರಿ ಉಪವಿಧಿ 2015ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಅದರ ಹಿನ್ನಲೆಯಲ್ಲಿಯೇ ಕೈಗಾರಿಕಾ ಕಟ್ಟಗಳಿಗೆ ಬಿಡಬೇಕಾಗಿರುವಂತ ಖಾಲಿ ಜಾಗವನ್ನು ನಿಗದಿ ಪಡಿಸಿದೆ. ಉಡಪಿ: ಮಣಿಪಾಲದಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವು ಈ ಸಂಬಂಧ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿರುವಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ … Continue reading BREAKING NEWS: ರಾಜ್ಯ ಸರ್ಕಾರದಿಂದ ‘ಕೈಗಾರಿಕಾ ಕಟ್ಟ’ಗಳಿಗೆ ಬಿಡಬೇಕಾದ ‘ಖಾಲಿ ಜಾಗ’ ನಿಗದಿಪಡಿಸಿ ‘ಗೆಜೆಟ್ ಅಧಿಸೂಚನೆ’: ಹೀಗಿದೆ ಅಳತೆ