ಗವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ: ನನ್ನ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಜಾತ್ರೆ ನೋಡಿಲ್ಲ- ಡಿಸಿಎಂ ಡಿಕೆಶಿ

ಕೊಪ್ಪಳ: ಇದು ಕೇವಲ ಮಠ ಅಲ್ಲ. ಇದೊಂದು ದೊಡ್ಡ ಶಕ್ತಿ ಕೇಂದ್ರ. ಜನರಿಗೆ ಜ್ಞಾನ, ಧರ್ಮದ ಅರಿವು ಮೂಡಿಸುವ ಪುಣ್ಯ ಕ್ಷೇತ್ರ. ನನ್ನ 60 ವರ್ಷಗಳ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಜಾತ್ರೆ ನೋಡಿಲ್ಲ. ನಾನಿಂದು ಉಪಮುಖ್ಯಮಂತ್ರಿಯಾಗಿ ಅಲ್ಲ, ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಗವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಮಾಧ್ಯಮಗಳ ಜತೆ ಮಾತನಾಡಿದಂತ ಅವರು, ದೇವರು, ಗವಿ ಸಿದ್ದೇಶ್ವರ, ಅಜ್ಜಯ್ಯನವರು ಸೇರಿ ಇಲ್ಲಿನ ಜನರ ನಂಬಿಕೆಯಾಗಿದ್ದಾರೆ. ಇಲ್ಲಿರುವ … Continue reading ಗವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ: ನನ್ನ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಜಾತ್ರೆ ನೋಡಿಲ್ಲ- ಡಿಸಿಎಂ ಡಿಕೆಶಿ