BREAKING NEWS: ಶಿವಮೊಗ್ಗದ ಪ್ರತಿಷ್ಟಿತ ಕಾಲೇಜುಗಳಲ್ಲಿ ಗಾಂಜಾ ಘಾಟು; ಅಮಲಿನಲ್ಲಿ ಬಿದ್ದು ಹೊರಳಾಡಿದ ವಿದ್ಯಾರ್ಥಿಗಳು

ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಟಿತ ಕಾಲೇಜುಗಳಲ್ಲಿ ಗಾಂಜಾ ಘಾಟು ಹೆಚ್ಚಾಗಿದೆ. ಗಾಂಜಾ ಸೈದು ಅಮಲಿನಲ್ಲಿ ಕಾಲೇಜು ಮುಂಭಾಗ ಬಿದ್ದು ವಿದ್ಯಾರ್ಥಿಗಳು ಹೊರಳಾಡಿದ್ದಾರೆ.ಕಾಲೇಜು ಮುಂಭಾಗದ ಫುಟ್‌ ಪಾತ್ ಮೇಲೆ ಹೊರಳಾಡಿದ ವಿದ್ಯಾರ್ಥಿಗಳು. ಈ ಘಟನೆ ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನ ಗೇಟ್ ಮುಂಭಾಗ ನಡೆದಿದೆ. BIGG NEWS: ನನಗೆ ಇಡೀ ಕರ್ನಾಟಕದ ಮೇಲೆ ಒಲವಿದೆ; ಶಿಕಾರಿಪುರ ಸ್ಪರ್ಧೆ ವಿಚಾರದಲ್ಲಿ ಯಾವುದೆ ಗೊಂದಲವಿಲ್ಲ- ಬಿ.ವೈ.ವಿಜಯೇಂದ್ರ   ವಿದ್ಯಾರ್ಥಿಗಳು ಹೊರಳಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಸ್ ನಲ್ಲಿ ಕುಳಿತವರು ಮಾಡಿರುವ 57 … Continue reading BREAKING NEWS: ಶಿವಮೊಗ್ಗದ ಪ್ರತಿಷ್ಟಿತ ಕಾಲೇಜುಗಳಲ್ಲಿ ಗಾಂಜಾ ಘಾಟು; ಅಮಲಿನಲ್ಲಿ ಬಿದ್ದು ಹೊರಳಾಡಿದ ವಿದ್ಯಾರ್ಥಿಗಳು