BIG NEWS: ಮುಂಬೈ : ಸತ್ತ ಸೊಳ್ಳೆಗಳು ತುಂಬಿದ ಬಾಟಲಿಯನ್ನು ಕೋರ್ಟ್ ಗೆ ತಂದ ದರೋಡೆಕೋರರು!, ಕಾರಣ ಏನು ಗೊತ್ತಾ..?

ಮುಂಬೈ: ದರೋಡೆಕೋರ ಐಜಾಜ್ ಅಲಿಯಾಸ್ ಅಜ್ಜು ಯೂಸುಫ್ ಲಕ್ಡಾವಾಲಾ ಮುಂಬೈ ಸೆಷನ್ಸ್ ನ್ಯಾಯಾಲಯಕ್ಕೆ ಸೊಳ್ಳೆಗಳ ಬಾಟಲಿ ತಂದು ಕಾರಾಗೃಹದಲ್ಲಿ ಸೊಳ್ಳೆ ಪರದೆಗಳನ್ನು ಬಳಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿರುವ ವಿಚಿತ್ರ ಘಟನೆ ನಡೆದಿದೆ. BIGG NEWS: ಬಿಜೆಪಿಯವರು ಏನಾದರೂ ಟೀಕೆ ಮಾಡಲಿ; ನಾನು ತಲೆ ಕಡೆಸಿಕೊಳ್ಳುವುದಿಲ್ಲ: ಡಿ.ಕೆ ಶಿವಕುಮಾರ್‌ ಲಕ್ಡಾವಾಲಾ ಮತ್ತು ಭೂಗತ ಪಾತಕಿ ಛೋಟಾ ರಾಜನ್ ಅವರನ್ನು ಮುಂಬೈ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಾಜನ್ ದೆಹಲಿಯ ತಿಹಾರ್ ಸೆಂಟ್ರಲ್ ಜೈಲಿನಲ್ಲಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ … Continue reading BIG NEWS: ಮುಂಬೈ : ಸತ್ತ ಸೊಳ್ಳೆಗಳು ತುಂಬಿದ ಬಾಟಲಿಯನ್ನು ಕೋರ್ಟ್ ಗೆ ತಂದ ದರೋಡೆಕೋರರು!, ಕಾರಣ ಏನು ಗೊತ್ತಾ..?