BIGG NEWS : ‘ ಉದ್ಯಮಿ ಪುತ್ರನ ಕಿಡ್ನಾಪ್‌ ‘ ಮಾಡಿದ್ದ ‘ ಗ್ಯಾಂಗ್‌ ಅರೆಸ್ಟ್‌ ‘ : 4 ಕೋಟಿ ಹಣ ಕೊಡಿ, ಇಲ್ಲದಿದ್ರೆ ‘ ರೇಪ್‌ ಕೇಸ್‌ ಫಿಕ್ಸ್‌ ಬೆದರಿಕೆ ‘

ಬೆಂಗಳೂರು :  ಉದ್ಯಮಿ ಪುತ್ರನನ್ನು ಕಿಡ್ನಾಪ್‌ ಮಾಡಿದ್ದ ಗ್ಯಾಂಗ್‌ವೊಂದನ್ನು ಬ್ಯಾಟರಾಯನಪುರ ಪೊಲೀಸರಿಂದ ಭರ್ಜರಿ ಕಾರ್ಯಚರಣೆ ನಡೆಸಿ,  ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಮಾಹಿತಿ ತಿಳಿದಿದೆ BIGG NEWS : ದಾವಣಗೆರೆಯಲ್ಲಿ ‘ ಸಾವರ್ಕರ್‌, ತಿಲಕ್‌ ಬ್ಯಾನರ್‌ ಹರಿದ’ ದುಷ್ಕರ್ಮಿಗಳು : ಕಿಡಿಗೇಡಿಗಳ ಬಂಧನಕ್ಕೆ ‘ ಹಿಂದೂ ಕಾರ್ಯಕರ್ತರು ಆಕ್ರೋಶ ‘ ಉದ್ಯಮಿ ರವಿ ಎಂಬವರ ಪುತ್ರ ಸೂರಜ್‌ಗೆ ಪಿಸ್ತೂಲ್‌ ತೋರಿಸಿ ಹಲ್ಲೆ ನಡೆಸಿ 4 ಕೋಟಿ ಹಣ ಕೊಡಬೇಕು, ಇಲ್ಲದಿದ್ರೆ ರೇಪ್‌ ಕೇಸ್‌ ಹಾಕೋದಾಗಿ ಬೆದರಿಕೆ ಹಾಕಿದ್ದ ಗ್ಯಾಂಗ್‌ನನ್ನು … Continue reading BIGG NEWS : ‘ ಉದ್ಯಮಿ ಪುತ್ರನ ಕಿಡ್ನಾಪ್‌ ‘ ಮಾಡಿದ್ದ ‘ ಗ್ಯಾಂಗ್‌ ಅರೆಸ್ಟ್‌ ‘ : 4 ಕೋಟಿ ಹಣ ಕೊಡಿ, ಇಲ್ಲದಿದ್ರೆ ‘ ರೇಪ್‌ ಕೇಸ್‌ ಫಿಕ್ಸ್‌ ಬೆದರಿಕೆ ‘