ಪತ್ರಿಕಾ ವಿತರಕರ ಗಣೇಶ್ ಸಾವು: ಕೆಯುಡಬ್ಲ್ಯೂಜೆ ಮನವಿಗೆ ಸ್ಪಂದಿಸಿ 2 ಲಕ್ಷ ರೂ ಬಿಡುಗಡೆಗೆ ಕಾರ್ಮಿಕ ಸಚಿವ ಆದೇಶ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ ಮನವಿ ಮೇರೆಗೆ ಸಾಗರದ ಪತ್ರಿಕಾ ವಿತರಕ ಗಣೇಶ್ ಕುಟುಂಬಕ್ಕೆ 2ಲಕ್ಷ ರೂ ಪರಿಹಾರ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ. ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ ಅವರ ನೇತೃತ್ವದ ನಿಯೋಗ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರನ್ನು ಭೇಟಿ ಮಾಡಿ ಗಣೇಶ್ ಕುಟುಂಬ ತೀವ್ರ ಸಂಕಷ್ಟದಲ್ಲಿರುವ ಬಗ್ಗೆ ಮನವಿ ಸಲ್ಲಿಸಿ ಗಮನ ಸೆಳೆದಿತ್ತು. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಪತ್ರಿಕೆಗಳನ್ನು … Continue reading ಪತ್ರಿಕಾ ವಿತರಕರ ಗಣೇಶ್ ಸಾವು: ಕೆಯುಡಬ್ಲ್ಯೂಜೆ ಮನವಿಗೆ ಸ್ಪಂದಿಸಿ 2 ಲಕ್ಷ ರೂ ಬಿಡುಗಡೆಗೆ ಕಾರ್ಮಿಕ ಸಚಿವ ಆದೇಶ