BIGG NEWS : ಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ʻಗಣೇಶ ಹಬ್ಬ ಆಚರಣೆಯ ಸಂಪ್ರದಾಯಕ್ಕೆ ಅಡ್ಡಿಯಾಗಲ್ಲʼ : ಆಯುಕ್ತ ತುಷಾರ್‌ ಗಿರಿನಾಥ್‌ ಸ್ಪಷ್ಟನೆ

ಬೆಂಗಳೂರು : ಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ಗಣೇಶ ಹಬ್ಬ ಆಚರಣೆ ವಿಚಾರವಾಗಿ  ಬಿಬಿಎಂಪಿ  ಆಯುಕ್ತ ತುಷಾರ್‌ ಗಿರಿನಾಥ್‌ ಮಾತನಾಡಿ ʻಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ʻಗಣೇಶ ಹಬ್ಬ ಆಚರಣೆಯ ಸಂಪ್ರದಾಯಕ್ಕೆ ಅಡ್ಡಿಯಾಗಲ್ಲʼ ಸ್ಪಷ್ಟನೆ  ನೀಡಿದ್ದಾರೆ. BIGG BREAKING NEWS: ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನ  ಹಿಂದಿನಿಂದ ನಡೆಸಿಕೊಂಡು ಬಂದ ಗಣೇಶೋತ್ಸವ  ಸಂಪ್ರದಾಯಕ್ಕೆ ಅಡ್ಡಿಯಾಗಲ್ಲ. ಗಣೇಶ ಹಬ್ಬ ಮಾಡಿ, ಬೇಡ ಎಂದು ಅದೇಶ ಕೊಡಲ್ಲ. ಹಣದ ನೆರವು ಕೇಳಿದ್ರೂ ಕೊಡಲು ಆಗೋದಿಲ್ಲ ಎಂದು ಬಿಬಿಎಂಪಿ ಆಯುಕ್ತ … Continue reading BIGG NEWS : ಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ʻಗಣೇಶ ಹಬ್ಬ ಆಚರಣೆಯ ಸಂಪ್ರದಾಯಕ್ಕೆ ಅಡ್ಡಿಯಾಗಲ್ಲʼ : ಆಯುಕ್ತ ತುಷಾರ್‌ ಗಿರಿನಾಥ್‌ ಸ್ಪಷ್ಟನೆ