ಮಂಡ್ಯ : ಇಂದು ರಾಜ್ಯದಲ್ಲೆಡೆ ಗಣೇಶ ಹಬ್ಬವನ್ನು ಅದ್ದೂರಿಯಾಗಿ  ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಮಂಡ್ಯ ಜಿಲ್ಲೆಯ  ಬೀಡಿ ಕಾಲೋನಿಯಲ್ಲಿ ಭಾವೈಕ್ಯತೆಯ ಗಣೇಶ ಪ್ರತಿಷ್ಠಾಪನೆ ಮಾಡಿದ್ದು, ಹಿಂದೂ – ಮುಸ್ಲಿಂ ಧರ್ಮಸಂಘರ್ಷಕ್ಕೆ ಬ್ರೇಕ್‌ ಹಾಕೋದಕ್ಕೆ ಮುಂದಾಗಿದ್ದಾರೆ.

BIG NEWS: ನೆರೆ ವೀಕ್ಷಣೆಗೆ ತೆರಳಿದ ಶಾಸಕ ಎನ್ ಮಹೇಶ್ ಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ತರಾಟೆ: ಸ್ಥಳದಿಂದ ಕಾಲ್ಕಿತ್ತ ಮಾಜಿ ಸಚಿವ

ಈ ಕಾಲೋನಿಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದ್ದರೂ ಹಿಂದೂಗಳೊಂದಿಗೆ ಸೇರಿಕೊಂಡು ಅದ್ದೂರಿಯಾಗಿ    ಮುಸ್ಕಿಮರೇ ಪ್ರಸಾದ ತಯಾರಿಸಿ ಭಕ್ತರಿಗೆ ವಿತರಣೆ ಮಾಡಿದ್ದಾರೆ  ಹಿಂದೂಗಳ ನಡುವೆ ಮುಸ್ಲಿಂಮರು ಸೇರಿ ಗಣೇಶ ಪ್ರತಿಷ್ಠಾಪನೆ ಭಾವೈಕ್ಯತೆಯ  ಸಾರಿದ್ದಾರೆ.

BIG NEWS: ನೆರೆ ವೀಕ್ಷಣೆಗೆ ತೆರಳಿದ ಶಾಸಕ ಎನ್ ಮಹೇಶ್ ಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ತರಾಟೆ: ಸ್ಥಳದಿಂದ ಕಾಲ್ಕಿತ್ತ ಮಾಜಿ ಸಚಿವ

ಗಣೇಶೋತ್ಸವ ಪ್ರಯುಕ್ತ ಜಿಲ್ಲೆಯಲ್ಲಿ  ಮುಸ್ಲಿಮರೇ ಪ್ರಸಾದ ತಯಾರಿಸಿ ಭಕ್ತರಿಗೆ ವಿತರಣೆ ಮಾಡಿದ್ದಾರೆ. ನಾವೆಲ್ಲರೂ ಒಂದೇ ಒಟ್ಟಾಗಿ ಹಬ್ಬ ಆಚರಣೆ ಮಾಡೋದ್ರಿಂದ ಸಂತಸವಾಗಿದೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.

Share.
Exit mobile version