ಏಷ್ಯಾಕಪ್‌ನಲ್ಲಿ ಪಾಕ್‌ ಸೋಲಿನಿಂದ ನಿರಾಸೆ: ಪತ್ರಿಕಾಗೋಷ್ಠಿ ವೇಳೆ ಭಾರತೀಯ ಪತ್ರಕರ್ತನ ಫೋನ್ ಕಸಿದುಕೊಳ್ಳಲು ಯತ್ನಿಸಿದ ʻರಮೀಜ್ ರಾಜಾʼ… ವಿಡಿಯೋ

ದುಬೈ: ಭಾನುವಾರ ನಡೆದ ಏಷ್ಯಾಕಪ್‌(Asia Cup)ನಲ್ಲಿ ಪಾಕ್‌ ಸೋಲಿನಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ನಿರಾಸೆಗೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಪಾಕಿಸ್ತಾನ 23 ರನ್‌ಗಳ ಸೋಲಿನ ನಂತರ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಿಂದ ರಮಿಜ್ ರಾಜಾ ಹೊರಡುತ್ತಿದ್ದಾಗ ಕೆಲವು ಪತ್ರಕರ್ತರು ಮತ್ತು ಅಭಿಮಾನಿಗಳು ಪಂದ್ಯದ ಬಗ್ಗೆ ಅವರ ಪ್ರತಿಕ್ರಿಯೆಯನ್ನು ಪಡೆಯಲು ಅವರನ್ನು ಸುತ್ತುವರೆದರು. ಅವರಲ್ಲಿ ಭಾರತೀಯ ಪತ್ರಕರ್ತರೊಬ್ಬರು ಪಾಕಿಸ್ತಾನದ ಜನರಿಗೆ ಏನಾದರೂ ಸಂದೇಶವಿದೆಯೇ ಎಂದು ಕೇಳಿದರು. ಈ ಸೋಲಿನಿಂದ ನಿರಾಸೆಗೊಂಡಿದ್ದ ರಮಿಜ್ ಪತ್ರಕರ್ತರ ಪ್ರಶ್ನೆಗೆ ಕೋಪಗೊಂಡರು. … Continue reading ಏಷ್ಯಾಕಪ್‌ನಲ್ಲಿ ಪಾಕ್‌ ಸೋಲಿನಿಂದ ನಿರಾಸೆ: ಪತ್ರಿಕಾಗೋಷ್ಠಿ ವೇಳೆ ಭಾರತೀಯ ಪತ್ರಕರ್ತನ ಫೋನ್ ಕಸಿದುಕೊಳ್ಳಲು ಯತ್ನಿಸಿದ ʻರಮೀಜ್ ರಾಜಾʼ… ವಿಡಿಯೋ