Shocking: ಕುಡಿದ ಮತ್ತಿನಲ್ಲಿ ಎಡವಟ್ಟು: ವ್ಯಕ್ತಿಯ ಗುದನಾಳಕ್ಕೆ ಗಾಜಿನ ಚೂರು ಸೇರಿಸಿದ ಸ್ನೇಹಿತರು!…‌ ಮುಂದೇನಾಯ್ತು? ಇಲ್ಲಿ ನೋಡಿ…

ಬೆರ್ಹಾಂಪುರ(ಒಡಿಶಾ): ಒಡಿಶಾದ ಗಂಜಾಂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ವ್ಯಕ್ತಿಯೊಬ್ಬರ ಗುದನಾಳದಿಂದ 15 ಸೆಂ.ಮೀ ಉದ್ದದ ಗಾಜಿನ ಚೂರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏನಿದು ಘಟನೆ? ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ನೇಹಿತರು ಕುಡಿದ ಮತ್ತಿನಲ್ಲಿ ಕೃಷ್ಣ ಚಂದ್ರ ರೌತ್‌ ಎಂಬಾತನ ಗುದದ್ವಾರಕ್ಕೆ ಗಾಜಿನ ಚೂರನ್ನು ಸುಮಾರು 8 ಸೆಂ.ಮೀ ವ್ಯಾಸ ಮತ್ತು 15 ಸೆಂ.ಮೀ ಉದ್ದದ ಗಾಜನ್ನು ಸೇರಿಸಿದ್ದಾರೆ. ಇದರಿಂದ ಕೃಷ್ಣ ತೀವ್ರ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದನು. ಆದರೆ, ಈ ವಿಷಯವನ್ನು ಅವರು ಯಾರಿಗೂ ಬಹಿರಂಗಪಡಿಸಲಿಲ್ಲ. ಇದರಿಂದ … Continue reading Shocking: ಕುಡಿದ ಮತ್ತಿನಲ್ಲಿ ಎಡವಟ್ಟು: ವ್ಯಕ್ತಿಯ ಗುದನಾಳಕ್ಕೆ ಗಾಜಿನ ಚೂರು ಸೇರಿಸಿದ ಸ್ನೇಹಿತರು!…‌ ಮುಂದೇನಾಯ್ತು? ಇಲ್ಲಿ ನೋಡಿ…