ಆ.15ರಂದು ಬೆಂಗಳೂರಿನಲ್ಲಿ ‘ಕಾಂಗ್ರೆಸ್’ನಿಂದ ‘ಸ್ವಾತಂತ್ರ್ಯ ನಡಿಗೆ’: ನೀವು ಬರ್ತಾ ಇದ್ದೀರಾ.? ಈ ಎಲ್ಲಾ ವಿಶೇಷ ಸೌಲಭ್ಯದ ವ್ಯವಸ್ಥೆ

ಬೆಂಗಳೂರು: ಆಗಸ್ಟ್ 15ರಂದು ಕಾಂಗ್ರೆಸ್ ಪಕ್ಷದಿಂದ ( Congress Party ) 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಸಲುವಾಗಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ನಡಿಗೆ ಕಾರ್ಯಕ್ರಮಕ್ಕೆ ಭಾಗವಹಿಸೋದಕ್ಕೆ ರಾಜ್ಯದ ನಾನಾ ಭಾಗಗಳಿಂದ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗೆ ಆಗಮಿಸುವಂತವರಿಗೆ ವಿಶೇಷ ಸೌಲಭ್ಯದ ವ್ಯವಸ್ಥೆಯನ್ನು ಪಕ್ಷದಿಂದ ಮಾಡಲಾಗಿದೆ. CSA T20 League: ಎಂಎಸ್ ಧೋನಿಯನ್ನು ಮಾರ್ಗದರ್ಶಕರನ್ನಾಗಿ ಬಳಸಲು ಸಿಎಸ್ಕೆಗೆ ಬಿಸಿಸಿಐ ಅವಕಾಶ ನೀಡುವುದಿಲ್ಲ- ವರದಿ ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆಪಿಸಿಸಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನ ಸಂಗೊಳ್ಳಿ … Continue reading ಆ.15ರಂದು ಬೆಂಗಳೂರಿನಲ್ಲಿ ‘ಕಾಂಗ್ರೆಸ್’ನಿಂದ ‘ಸ್ವಾತಂತ್ರ್ಯ ನಡಿಗೆ’: ನೀವು ಬರ್ತಾ ಇದ್ದೀರಾ.? ಈ ಎಲ್ಲಾ ವಿಶೇಷ ಸೌಲಭ್ಯದ ವ್ಯವಸ್ಥೆ