BIGG NEWS: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆಯ ಅಬ್ಬರ; ಯೆಲ್ಲೋ ಅಲರ್ಟ್​ ಘೋಷಣೆ| Rain alert

ಬೆಂಗಳೂರು: ರಾಜ್ಯದಲ್ಲಿ ಸ್ವಲ್ಪ ದಿನ ಬಿಡುವು ಬಿಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸಲಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತವಾರಣವಿದ್ದು, ತುಂತುರು ಮಳೆಯಾಗಿದೆ. ಆದರೆ ರಾಜ್ಯದಲ್ಲಿ ವಿವಿಧೆಡೆ ಮುಂದಿನ ನಾಲ್ಕು ದಿನ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಟಿಪ್ಪು ಹೆಸರು ತೆಗೆದು, ಒಡೆಯರ್ ಹೆಸರು ರೈಲಿಗೆ ಇಟ್ಟಿದ್ದಕ್ಕೆ ಮಾಜಿ ಸಚಿವ HD ರೇವಣ್ಣ ಆಕ್ಷೇಪ   ಹವಾಮಾನ ವೈಪರೀತ್ಯದಿಂದ ಮಳೆ ಆಗುತ್ತಿದೆ. ಹೀಗಾಗಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದ್ದಾರೆ. ಇಲಾಖೆಯ ಮಾಹಿತಿಯಂತೆ, … Continue reading BIGG NEWS: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆಯ ಅಬ್ಬರ; ಯೆಲ್ಲೋ ಅಲರ್ಟ್​ ಘೋಷಣೆ| Rain alert