BREAKING NEWS: ಸ್ವಾತಂತ್ರ್ಯ ದಿನಾಚರಣೆಯಂದೇ ಭೀಕರ ಅಪಘಾತ: ಬೀದರ್ ಬಳಿ ಕಂಡೈನರ್, ಕಾರಿಗೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು

ಬೀದರ್: ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆ ಭೀಕರ ಅಪಘಾತವೊಂದು ಜಿಲ್ಲೆಯಲ್ಲಿ ನಡೆದಿದೆ. ಕಂಟೈನರ್ ಒಂದು ಕಾರಿಗೆ ಡಿಕ್ಕಿಯಾದ ಪರಿಣಾಮ, ಕಾರಿನಲ್ಲಿದ್ದಂತ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಬಂಗೂರು ಬಳಿ ನಡೆದಿದೆ. BREAKING NEWS : ಉದ್ಯಮಿ ‘ಮುಖೇಶ್ ಅಂಬಾನಿ’ಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿ ಅರೆಸ್ಟ್‌ |Threat Calls To Mukesh Ambani ಬೀದರ್ ತಾಲೂಕಿನ ಬಂಗೂರು ಬಳಿಯಲ್ಲಿ ಕಂಟೈನರ್ ಒಂದು ಎರಿಟಿಗಾ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ, ಕಾರಿನಲ್ಲಿದ್ದಂತ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು … Continue reading BREAKING NEWS: ಸ್ವಾತಂತ್ರ್ಯ ದಿನಾಚರಣೆಯಂದೇ ಭೀಕರ ಅಪಘಾತ: ಬೀದರ್ ಬಳಿ ಕಂಡೈನರ್, ಕಾರಿಗೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು