ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮವಾಗಿ ನಾಡಪಿಸ್ತೂಲ್‌ ಹೊಂದಿದ್ದ ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ನಾಡಪಿಸ್ತೂಲ್‌ ಹಾಗೂ ೧೮ ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.

BIGG NEWS: 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಗೆ ಮಧ್ಯಂತರ ಜಾಮೀನು

 

ಜಿಲ್ಲೆಯಲ್ಲಿ ನಾಡಪಿಸ್ತೂಲ್‌ ಕುರಿತು ಅಫಜಲ್ಹುರದಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಯಡ್ರಾಮಿ ತಾಲೂಕಿನ ಭೀಮಣ್ಣ, ಪೂಜಾರಿ, ಸಿದ್ದಪ್ಪ ದಿಗ್ಗಾಂವಿ, ಸಲೀಂ ಶಿರಸಗಿ ಬಂಧಿತರು .
ಆರೋಪಿಗಳು ಮಧ್ಯಪ್ರದೇಶದಿಂದ ೨೫ ಸಾವಿರ ರೂಪಾಯಿಗೆ ಒಂದರಂತೆ ನಾಡ ಪಿಸ್ತೂಲ್‌ ಗಳನ್ನು ತಂದು ಮಾರಾಟ ಮಾಡುತ್ತಿದ್ದರು.

 

Share.
Exit mobile version