BREAKING NEWS: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪವನ್ ಕೆ ವರ್ಮಾ ರಾಜೀನಾಮೆ

ನವದೆಹಲಿ: ರಾಜ್ಯಸಭಾ ಮಾಜಿ ಸಂಸದ ಪವನ್ ಕೆ ವರ್ಮಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. BIGG NEWS: ಬಾಡಿಗೆ ಮನೆ ಮಾಲೀಕರಿಗೆ ‌ಬಿಗ್ ಶಾಕ್ ; ಶೇ.18 ರಷ್ಟು ಜಿಎಸ್ ಟಿ ಪಾವತಿ, ಜುಲೈ 18 ರಿಂದಲೇ ಜಾರಿ!   ತಮ್ಮ ರಾಜೀನಾಮೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಸ್ತಾಂತರಿಸಿದ್ದಾರೆ. ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಪವನ್ ಕೆ ವರ್ಮಾ ಅವರು ಮಮತಾ ಬ್ಯಾನರ್ಜಿ ಅವರ ಆತ್ಮೀಯ ಸ್ವಾಗತ, ವಾತ್ಸಲ್ಯ … Continue reading BREAKING NEWS: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪವನ್ ಕೆ ವರ್ಮಾ ರಾಜೀನಾಮೆ