BREAKING NEWS:ಪಾಂಡವಪುರದ ಮಾಜಿ ಶಾಸಕ ಕೆ.ಕೆಂಪೇಗೌಡ ನಿಧನ; ಗಣ್ಯರ ಸಂತಾಪ

ಮಂಡ್ಯ: ಜಿಲ್ಲೆಯ ಪಾಂಡವಪುರದ ಮಾಜಿ ಶಾಸಕ ಕೆ.ಕೆಂಪೇಗೌಡ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸು ಆಗಿತು.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೆ.ಕೆಂಪೇಗೌಡ ಅವರುಇಂದು ಮುಂಜಾನೆ ಸ್ವಗ್ರಾಮದ ತೋಟದ ಮನೆಯಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. BIGG NEWS: ಶಿವಮೊಗ್ಗದಲ್ಲಿ ನಾಳೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ; ನಗರದ್ಯಾಂತ ಪೊಲೀಸ್‌ ಬಿಗಿ ಭದ್ರತೆ   ಪಾಂಡವಪುರ ಕ್ಷೇತ್ರದಿಂದ ಕೆಂಪೇಗೌಡ ಅವರು ಮೂರು ಬಾರಿ ಶಾಸಕರಾಗಿದ್ದರು.ಕೆ.ಕೆಂಪೇಗೌಡ ಅವರು 1983 ರಲ್ಲಿ ಜನತಾಪರಿವಾರದಿಂದ ಗೆಲುವು ಸಾಧಿಸಿದ್ದರು. 1985 … Continue reading BREAKING NEWS:ಪಾಂಡವಪುರದ ಮಾಜಿ ಶಾಸಕ ಕೆ.ಕೆಂಪೇಗೌಡ ನಿಧನ; ಗಣ್ಯರ ಸಂತಾಪ