BIG NEWS: ರಾಜ್ಯ ಬಿಜೆಪಿ ಸರ್ಕಾರದ ಬಹುಕೋಟಿ ಹಗರಣ ಬಿಚ್ಚಿಟ್ಟ ಮಾಜಿ MLC ರಮೇಶ್ ಬಾಬು
ಬೆಂಗಳೂರು: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ( Karnataka BJP Government ) ವಿವಿಧ ಕೋಟಿ ಕೋಟಿ ಹಗರಣಗಳನ್ನು ಮಾಜಿ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ( Farmer MLC Ramesh Babu ) ಅವರು ಇಂದು ಬಹಿರಂಗ ಪಡಿಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯ 850 ಕೋಟಿಯ ಹಗರಣವನ್ನು ದಾಖಲೆ ಸಮೇತ ಬಹಿರಂಗಪಡಿಸಲಾಗಿದ್ದು, ಬೇನಾಮಿ ವರ್ಗಾವಣೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಾನೂನು ತಂದಿದ್ದು. … Continue reading BIG NEWS: ರಾಜ್ಯ ಬಿಜೆಪಿ ಸರ್ಕಾರದ ಬಹುಕೋಟಿ ಹಗರಣ ಬಿಚ್ಚಿಟ್ಟ ಮಾಜಿ MLC ರಮೇಶ್ ಬಾಬು
Copy and paste this URL into your WordPress site to embed
Copy and paste this code into your site to embed