BREAKING: ‘ಮಾಜಿ ಶಾಸಕ ಬಿ.ಸುರೇಶ್ ಗೌಡ’ ಕೊಲೆ ಬೆದರಿಕೆ ಆರೋಪ: ಶಾಸಕ ಡಿ.ಸಿ ಗೌರಿಶಂಕರ್ ದೂರು, ಎಫ್ಐಆರ್ ದಾಖಲು

ತುಮಕೂರು: ಜಿಲ್ಲೆಯ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕರ ನಡುವೆಗೆ ಬಿಗ್ ಫೈಟ್ ಶುರುವಾಗಿದೆ. ಅಲ್ಲದೇ ಹಾಲಿ ಶಾಸಕ ಡಿ.ಸಿಗೌರಿಶಂಕರ್ ಅವರಿಗೆ ಕೊಲೆ ಬೆದರಿಕೆ ಆರೋಪದಲ್ಲಿ, ಮಾಜಿ ಶಾಸಕ ಬಿ.ಸುರೇಶ್ ಗೌಡ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ ಈ ಬಗ್ಗೆ ತುಮಕೂರು ಗ್ರಾಮಾಂತದ ಹೆಬ್ಬೂರು ಪೊಲೀಸ್ ಠಾಣೆಗೆ ತೆರಳಿ ಇಂದು ಹಾಲಿ ಶಾಸಕ ಡಿ.ಸಿ ಗೌರಿ ಶಂಕರ್, ಮಾಜಿ ಶಾಸಕ ಬಿ.ಸುರೇಶ್ … Continue reading BREAKING: ‘ಮಾಜಿ ಶಾಸಕ ಬಿ.ಸುರೇಶ್ ಗೌಡ’ ಕೊಲೆ ಬೆದರಿಕೆ ಆರೋಪ: ಶಾಸಕ ಡಿ.ಸಿ ಗೌರಿಶಂಕರ್ ದೂರು, ಎಫ್ಐಆರ್ ದಾಖಲು