BIGG NEWS: ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಈಶ್ವರಪ್ಪ ಕಾರಣ; ಸಿ.ಎಂ. ಇಬ್ರಾಹಿಂ ಗಂಭೀರ ಆರೋಪ

ಧಾರವಾಡ: ಶಿವಮೊಗ್ಗದಲ್ಲಿ ಇತ್ತೀಚಿಗೆ ನಡೆದ ಕೆಲ ಗಲಭೆಗಳಿಗೆ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಕಾರಣ ಎಂದು ಹುಬ್ಬಳ್ಳಿಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ. BIG NEWS: 2023ರ ಚುನಾವಣೆಯಲ್ಲಿ ‘ಕುಮಾರಸ್ವಾಮಿ’ಗೆ ಬೆಂಬಲಿಸಿ: ಲಕ್ಷ್ಮೀ ಪೂಜೆ ಜತೆ ‘HDK ಪೋಟೋವಿಟ್ಟು’ ಅಭಿಮಾನಿ ಪೂಜೆ   ನಗರದಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭೀತಿಯಿಂದ ಇವೆಲ್ಲ ಅವಾಂತರ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪ ಬಂದ ಸಂದರ್ಭದಲ್ಲಿ ಇವೆಲ್ಲ ನಡೆಯುತ್ತಿವೆ. ಕೆ.ಎಸ್.ಈಶ್ವರಪ್ಪರ ಮಾತಿನಿಂದಲೆ ಅಲ್ಲಿ ಗಲಭೆಗಳು ಆಗುತ್ತಿವೆ. … Continue reading BIGG NEWS: ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಈಶ್ವರಪ್ಪ ಕಾರಣ; ಸಿ.ಎಂ. ಇಬ್ರಾಹಿಂ ಗಂಭೀರ ಆರೋಪ