BREAKING : ICICI ಬ್ಯಾಂಕ್ ಮಾಜಿ ಸಿಇಒ ‘ಚಂದಾ ಕೊಚ್ಚಾರ್’ ಬಂಧನ ‘ಕಾನೂನು ಬಾಹಿರ’ : ಬಾಂಬೆ ಹೈಕೋರ್ಟ್

ಮುಂಬೈ: ಐಸಿಐಸಿಐ ಬ್ಯಾಂಕ್ ಮತ್ತು ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರ ಬಂಧನವನ್ನ ಕಾನೂನುಬಾಹಿರ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಅನುಜಾ ಪಬುದೇಸಾಯಿ ಈ ಆದೇಶ ನೀಡಿದ್ದಾರೆ. ಅಂದ್ಹಾಗೆ, ಅವರ ಬಂಧನವು ಸಿಆರ್ಪಿಸಿಯ ಸೆಕ್ಷನ್ 41 ಎ ಮತ್ತು ಸೆಕ್ಷನ್ 41 (1) (ಬಿ) (ii) ಗೆ ಅನುಗುಣವಾಗಿಲ್ಲ ಎಂದು ಸಮನ್ವಯ ಪೀಠವು ಅಭಿಪ್ರಾಯಪಟ್ಟ ನಂತರ 2023ರ … Continue reading BREAKING : ICICI ಬ್ಯಾಂಕ್ ಮಾಜಿ ಸಿಇಒ ‘ಚಂದಾ ಕೊಚ್ಚಾರ್’ ಬಂಧನ ‘ಕಾನೂನು ಬಾಹಿರ’ : ಬಾಂಬೆ ಹೈಕೋರ್ಟ್