ಸರಳತೆ ಮೆರೆದ ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್: ಸೈಕಲ್ ಮೂಲಕ ತೆರಳಿ, ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ

ಬೆಂಗಳೂರು: ಇಂದು ಜನಪ್ರತಿಗಳು ಜೊತೆಯಲ್ಲಿ ಗನ್ ಮ್ಯಾನ್, ಐಷಾರಾಮಿ ಕಾರುಗಳು, ಪಟಾಕಿಗಳ ಸದ್ದು, ತಮಟೆ ವಾದ್ಯಗಳ ಅರ್ಭಟ ಫ್ಲೆಕ್ಸ್ ಗಳ ಭರಾಟೆ, ಹಾರ, ತುರಾಯಿಗಳು ಮೂಲಕ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತದೆ. ಆದ್ರೇ ಇದ್ಯಾವುದೇ ಇಲ್ಲದೇ ಸೈಕಲ್ ನಲ್ಲೇ ತೆರಳಿ, ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರಳತೆಯನ್ನು ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ( Farmer Education Minister S Suresh Kumar ) ಮೆರೆದಿದ್ದಾರೆ. BIG BREAKIG NEWS: ಕನ್ನಡ ರಾಜ್ಯೋತ್ಸವ ದಿನದಂದು, ಪುನೀತ್ ರಾಜ್ … Continue reading ಸರಳತೆ ಮೆರೆದ ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್: ಸೈಕಲ್ ಮೂಲಕ ತೆರಳಿ, ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ