BIG NEWS: ನಿನ್ನೆ ಕ್ಷೇತ್ರ ಬಿಟ್ಟುಕೊಡ್ತೀನಿ ಎಂದ ಮಾಜಿ ಸಿಎಂ ಯಡಿಯೂರಪ್ಪ, ಇಂದು ಉಲ್ಟಾ.! | BS Yediyurappa

ಬೆಂಗಳೂರು: ನಿನ್ನೆ ಶಿಕಾರಿಪುರ ಕ್ಷೇತ್ರವನ್ನು ತಾನು ಖಾಲಿ ಮಾಡುತ್ತಿದ್ದೇನೆ. ಈ ಕ್ಷೇತ್ರದಿಂದ ಪುತ್ರ ಬಿ.ವೈ ವಿಜಯೇಂದ್ರ ( BY Vijayendra ) ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election 2022 ) ಸ್ಪರ್ಧಿಸಲಿದ್ದಾರೆ. ಅವನನ್ನು ತನ್ನ ಗೆಲ್ಲಿಸುವಂತೆ ಗೆಲ್ಲಿಸಿ ಎಂಬುದಾಗಿ ಕ್ಷೇತ್ರದ ಜನತೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( Farmer CM BS Yediyurappa ) ಮನವಿ ಮಾಡಿದ್ದರು. ಆದ್ರೇ.. ಇಂದು ಆ ಮಾತನ್ನೇ ಉಲ್ಟಾ ಹೊಡೆದಿದ್ದಾರೆ. ‘ಅಲ್ಪಸಂಖ್ಯಾತ ಸಮುದಾಯ’ದ ವಿದ್ಯಾರ್ಥಿಗಳಿಗೆ ಗುಡ್ … Continue reading BIG NEWS: ನಿನ್ನೆ ಕ್ಷೇತ್ರ ಬಿಟ್ಟುಕೊಡ್ತೀನಿ ಎಂದ ಮಾಜಿ ಸಿಎಂ ಯಡಿಯೂರಪ್ಪ, ಇಂದು ಉಲ್ಟಾ.! | BS Yediyurappa