138 ವಿಧಾನಸಭಾ ಕ್ಷೇತ್ರಗಳಲ್ಲಿ ಭೂ ನ್ಯಾಯ ಮಂಡಳಿ ರಚನೆ;ತಿಂಗಳಾಂತ್ಯಕ್ಕೆ ಎಲ್ಲ ಕಡೆ ಮಂಡಳಿಗಳ ರಚನೆಗೆ ಸಚಿವರ ಭರವಸೆ

ಬೆಂಗಳೂರು: ಅನಧಿಕೃತ ಸಾಗುವಳಿ ಸಕ್ರಮೀಕರಣ (ಬಗರ್ ಹುಕುಂ ಸಾಗುವಳಿ) ಕೋರಿ ರಾಜ್ಯದಲ್ಲಿ 9.55ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 54ಲಕ್ಷ ಹೆಕ್ಟೇರ್ ಜಮೀನು ಸಕ್ರಮಕ್ಕೆ ಕೋರಲಾಗಿದೆ. ಆದರೇ ಅಚ್ಚರಿ ಎಂದರೆ ವಾಸ್ತವವಾಗಿ ಅಷ್ಟು ಪ್ರಮಾಣದ ಸರಕಾರಿ ಜಮೀನು ರಾಜ್ಯದಲ್ಲಿ ಲಭ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದರು. ಹರಿಹರ ಶಾಸಕ ಹರೀಶ್ ಬಿ.ಪಿ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಬಡವರಿಗೆ ಸಹಾಯ ಮಾಡಲು ತಂದಿರುವ ಕಾನೂನು ದುರುಪಯೋಗ ಹೆಚ್ಚಾಗುತ್ತಿದೆ. ಒಂದು ಕಡೆ ಓರ್ವ … Continue reading 138 ವಿಧಾನಸಭಾ ಕ್ಷೇತ್ರಗಳಲ್ಲಿ ಭೂ ನ್ಯಾಯ ಮಂಡಳಿ ರಚನೆ;ತಿಂಗಳಾಂತ್ಯಕ್ಕೆ ಎಲ್ಲ ಕಡೆ ಮಂಡಳಿಗಳ ರಚನೆಗೆ ಸಚಿವರ ಭರವಸೆ