ನಮಗೆ ಭಾರತ ಜೋಡೋ ಯಾತ್ರೆಯಲ್ಲಿನ ಜನಮನ್ನಣೆಯೇ, ಪಕ್ಷದ ಬಲವರ್ದನೆಗೆ ಉತ್ತೇಜನ – ರಮೇಶ್ ಬಾಬು

ಬೆಂಗಳೂರು: ನಮಗೆ ನಮ್ಮ ಪಕ್ಷ ಹಾಗೂ ರಾಹುಲ್ ಗಾಂಧಿ ( Rahul Gandhi ) ಅವರ ಸಿದ್ಧಾಂತ ಹಾಗೂ ಕಾರ್ಯಕ್ರಮಗಳ ಮೇಲೆ ನಂಬಿಕೆ ಇದ್ದು, ನಮಗೆ ಭಾರತ ಜೋಡೋ ಯಾತ್ರೆಯಲ್ಲಿ ಸಿಕ್ಕಿರುವ ಜನಮನ್ನಣೆ ಪಕ್ಷದ ಬಲವರ್ದನೆಗೆ ಉತ್ತೇಜನವಾಗಿದೆ. ಬಿಜೆಪಿ ( BJP ) ಸ್ನೇಹಿತರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕೇ ಹೊರತು ಪಲಾಯನ ವಾದ ಮಾಡಬಾರದು ಎಂಬುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು ( Ramesh Babu ) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. BREAKING … Continue reading ನಮಗೆ ಭಾರತ ಜೋಡೋ ಯಾತ್ರೆಯಲ್ಲಿನ ಜನಮನ್ನಣೆಯೇ, ಪಕ್ಷದ ಬಲವರ್ದನೆಗೆ ಉತ್ತೇಜನ – ರಮೇಶ್ ಬಾಬು