‘ಆಹಾರ ರುಚಿಯಾಗಿತ್ತು, ನಾನೇ ತಿಂದೆ ಕ್ಷಮಿಸಿ’ : ಆರ್ಡರ್ ಮಾಡಿದ ವ್ಯಕ್ತಿಗೆ ಮೆಸೇಜ್ ಮಾಡಿದ ಡೆಲಿವರಿ ಬಾಯ್ !!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಹಾಸ್ಯಸ್ಪದ ಘಟನೆಗಳು ನಡೆಯುತ್ತಿರುತ್ತವೆ. ಅಂತಹದ್ದೆ ಘಟನೆಯೊಂದು ಬೆಳಕಿಗೆ ಬಂದಿದೆ. BIGG NEWS : ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಪುನೀತ್ ಫ್ಯಾಮಿಲಿ : ಫೋಟೋ ವೈರಲ್ |Karnataka Ratna Award ಬಾಗ್ನಾಲ್ ಎಂಬ ವ್ಯಕ್ತಿ ಆನ್ ಲೈನ್ ನಲ್ಲಿ ಆಹಾರವನ್ನು ಆಡರ್ ಮಾಡಿದ್ದರು. ಆಡರ್ ಮಾಡಿದ ಆಹಾರವನ್ನು ಟ್ರ್ಯಾಕ್ ಮಾಡಲು ಪ್ರಯತ್ನಿಸಿದಾಗ, ಡೆಲಿವರಿ ಏಜೆಂಟ್ ತಾನು ಈಗಾಗಲೇ ಅದನ್ನು ತಿಂದಿದ್ದೇನೆ ಮತ್ತು ಆಹಾರವು ರುಚಿಕರವಾಗಿದೆ ಎಂದು … Continue reading ‘ಆಹಾರ ರುಚಿಯಾಗಿತ್ತು, ನಾನೇ ತಿಂದೆ ಕ್ಷಮಿಸಿ’ : ಆರ್ಡರ್ ಮಾಡಿದ ವ್ಯಕ್ತಿಗೆ ಮೆಸೇಜ್ ಮಾಡಿದ ಡೆಲಿವರಿ ಬಾಯ್ !!