BREAKING NEWS: ಎಸಿಬಿ ರದ್ದು ಬೆನ್ನಲ್ಲೇ, ಎಲ್ಲಾ ಕಡತ ಲೋಕಾಯುಕ್ತಕ್ಕೆ ಸೆ.12ರೊಳಗೆ ವರ್ಗಾಯಿಸಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ನಿನ್ನೆಯಷ್ಟೇ ರಾಜ್ಯ ಸರ್ಕಾರದಿಂದ ಹೈಕೋರ್ಟ್ ( Karnataka High Court ) ಆದೇಶದ ಹಿನ್ನಲೆಯಲ್ಲಿ ಎಸಿಬಿ ರದ್ದುಗೊಳಿಸಿ ( ACB Cancel ), ಅಧಿಕೃತವಾಗಿ ಆದೇಶಿಸಿತ್ತು. ಈ ಬೆನ್ನಲ್ಲೇ ಇಂದು ಎಸಿಪಿಯಲ್ಲಿನ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ( Karnataka Lokayukta ) ವರ್ಗಾವಣೆಗೊಳಿಸುವಂತೆ ಇಂದು ಅಧಿಕೃತವಾಗಿ ಆದೇಶಿಸಿದೆ. ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ: ಬಿಜೆಪಿ ಜನಸ್ಪಂದನದ ವಿರುದ್ಧ ಕಾಂಗ್ರೆಸ್ ಕಿಡಿ ಈ ಸಂಬಂಧ ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಆದೇಶ … Continue reading BREAKING NEWS: ಎಸಿಬಿ ರದ್ದು ಬೆನ್ನಲ್ಲೇ, ಎಲ್ಲಾ ಕಡತ ಲೋಕಾಯುಕ್ತಕ್ಕೆ ಸೆ.12ರೊಳಗೆ ವರ್ಗಾಯಿಸಲು ರಾಜ್ಯ ಸರ್ಕಾರ ಆದೇಶ