HEALTH TIPS: ಖಿನ್ನತೆಯಲ್ಲಿದ್ದಾಗ ಆತ್ಮಹತ್ಯೆಯಂತ ಕೆಟ್ಟ ಆಲೋಚನೆಗಳಿಂದ ದೂರ ಉಳಿಯಲು ಈ ಒಂದು ಅಂಶವನ್ನ ಅನುಸರಿಸಿ….! Suicidal Thoughts

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಜೀವನದಲ್ಲಿ ಪ್ರತಿಯಬ್ಬರಿಗೂ ಕಷ್ಟ ಅನ್ನೋದು ಇದ್ದೆ ಇರುತ್ತದೆ. ಇದರಿಂದ ಅದೆಷ್ಟೋ ಮಂದಿ ಜೀವನದಲ್ಲಿ ಜಿಗುಪ್ಸೆ ಬಂದು ಖಿನ್ನತೆ ಒಳಗಾಗುತ್ತಾರೆ. ಮುಂದಿನ ದಿನಗಳಲ್ಲಿ ಅದೇ ಖಿನ್ನತೆಯಿಂದ ಆತ್ಮಹತ್ಯೆಯಂತ ಕೆಟ್ಟ ಯೋಚನೆ ಬರುತ್ತದೆ. BIGG NEWS: ಸ್ವಾತಂತ್ರ್ಯ ಕಾಂಗ್ರೆಸ್ ಕೊಟ್ಟಿದ್ದು; ಸ್ವಾತಂತ್ರ್ಯ ಅಮೃತಮಹೋತ್ಸವನ್ನು ಸಂಭ್ರಮಿಸೋಣ- ಡಿ.ಕೆ ಶಿವಕುಮಾರ್‌ ನಾನು ಜೀವಂತವಾಗಿರುವುದರ ಅರ್ಥವೇನು? ಇದರಿಂದ ಹೊರಗೆ ಬರುವುದಕ್ಕೆ ಆಗುವುದಿಲ್ಲ. ಹೀಗಾಗಿ ಕೆಲ ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನು ಹೊಂದಿರುವವರು ಸಾಕಷ್ಟು … Continue reading HEALTH TIPS: ಖಿನ್ನತೆಯಲ್ಲಿದ್ದಾಗ ಆತ್ಮಹತ್ಯೆಯಂತ ಕೆಟ್ಟ ಆಲೋಚನೆಗಳಿಂದ ದೂರ ಉಳಿಯಲು ಈ ಒಂದು ಅಂಶವನ್ನ ಅನುಸರಿಸಿ….! Suicidal Thoughts