ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ‘ಭ್ರೂಣಹತ್ಯೆ’ : ರಾಮನಗರ ಪೊಲೀಸರ ವಿರುದ್ಧ ಮೋದಿಗೆ ಪತ್ರ ಬರೆದ ಮಹಿಳೆ!

ರಾಮನಗರ : ಕಳೆದ ವರ್ಷ ರಾಜ್ಯದಲ್ಲಿ ಇಡೀ ದೇಶದಲ್ಲಿ ಭ್ರೂಣಹತ್ಯೆ ಭಾರಿಸಂಚಲನ ಮೂಡಿಸಿತ್ತು. ಇದೀಗ ಭ್ರೂಣಹತ್ಯೆ ಹತ್ಯೆ ಮಾಡಿಸಿದ ಪ್ರಿಯಕರನ ವಿರುದ್ಧ ಹಾಗೂ ಆತನ ವಿರುದ್ಧ ದೂರು ನೀಡಿದ್ದರು ಸಹ ಕ್ರಮ ಕೈಗೊಳ್ಳದ ರಾಮನಗರ ಪೋಲೀಸರ ವಿರುದ್ಧ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ. ಹೌದು ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮಹಿಳೆಯು ಭ್ರೂಣಹತ್ಯೆ ಮಾಡಿಸಿದ ಆರೋಪದ ಅಡಿ ಮಹಿಳೆ ಪ್ರಿಯಕರ ದಯಾನಂದ್ ವಿರುದ್ಧ ದೂರು ನೀಡಿದ್ದಳು. ಮಧ್ಯವರ್ತಿ ಮೂಲಕ 1.40 ಲಕ್ಷ … Continue reading ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ‘ಭ್ರೂಣಹತ್ಯೆ’ : ರಾಮನಗರ ಪೊಲೀಸರ ವಿರುದ್ಧ ಮೋದಿಗೆ ಪತ್ರ ಬರೆದ ಮಹಿಳೆ!