BIG NEWS: ಗಣೇಶ ಹಬ್ಬದ ದಿನವೇ ರಾಜ್ಯದ ವಿವಿಧೆಡೆ ಸಾಲು ಸಾಲು ಅಪಘಾತ: ಐವರು ದುರ್ಮರಣ | Accident News

ಬೆಂಗಳೂರು: ರಾಜ್ಯದಲ್ಲಿ ಗಣೇಶ ಹಬ್ಬದ ದಿನವೇ ವಿವಿಧೆಡೆ ಭೀಕರ ಅಪಘಾತಗಳು ಸಂಭವಿಸಿ, ಐವರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಭೈರಾಪುರ ಗೇಟ್ ಬಳಿಯಲ್ಲಿ ಇಂದು ಟಾಟಾ ಏಸ್ ಪಲ್ಟಿಯಾದ ಪರಿಣಾಮ, ಶ್ರೀಧರ್ (20) ಹಾಗೂ ಧನುಷ್ (20) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯನ್ನು ತರೋದಕ್ಕೆ 9 ಯುವಕರು ಟಾಟಾ ಏಸ್ ನಲ್ಲಿ ತೆರಳಿದ್ದರು. ಈ ವೇಳೆಯಲ್ಲಿ ಭೈರಾಪುರ ಗೇಟ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ … Continue reading BIG NEWS: ಗಣೇಶ ಹಬ್ಬದ ದಿನವೇ ರಾಜ್ಯದ ವಿವಿಧೆಡೆ ಸಾಲು ಸಾಲು ಅಪಘಾತ: ಐವರು ದುರ್ಮರಣ | Accident News